Awr Kannada / / Kannaa

  • Autor: Vários
  • Narrador: Vários
  • Editor: Podcast
  • Duración: 42:54:42
  • Mas informaciones

Informações:

Sinopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodios

  • 86 ದೇವರು ನಮ್ಮ ಪರಿಶುದ್ಧತೆಯನ್ನು ಬಯಸುತ್ತಾನೆ

    27/09/2024 Duración: 28min

    ms@ ಇದು ಪವಿತ್ರವಾಗುವ ಕ್ರಿಯೆಯಾಗಿದೆ. ಇದು ಒಂದು ಬಾರಿ ಅಥವಾ ಸ್ಥಿರ ಘಟನೆಯಲ್ಲ ಆದರೆ ದೇವರ ಅನುಗ್ರಹದ ನಿರಂತರ ಅನುಭವವಾಗಿದೆ.

  • 85 ಎಲೀಯನ ಸಂದೇಶವು ಪುನರಾವರ್ತನೆಯಾಗುತ್ತದೆ.

    26/09/2024 Duración: 28min

    ms@ಸಾನ್ನಿಕನಾದ ಯೋಹಾನನ್ನು ಎಲೀಯನ ಆತ್ಮದಲ್ಲಿಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು.

  • 84 ನಿನ್ನ ಮದುವೆಯ ವಸ್ತ್ರ ಎಲ್ಲಿ?

    25/09/2024 Duración: 28min

    ms@ ಮದುವೆಯ ವಸ್ತ್ರವು ಕ್ರಿಸ್ತನ ನಿಜವಾದ ಅನುಯಾಯಿಗಳು ಹೊಂದಿರುವ ಶುದ್ಧ ನಿರ್ಮಲ ಗುಣವನ್ನು ಪ್ರತಿನಿಧಿಸಲಾಗುತ್ತದೆ.

  • 83 ಶರೀರದ ಆಸೆ

    24/09/2024 Duración: 28min

    ms@ ಈ ಲೋಕದ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.

  • 82 ಲೋಕವನ್ನು ಪ್ರೀತಿಸಬೇಡಿರಿ.

    23/09/2024 Duración: 28min

    ms@ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.

  • 81 ನೀವು ನನ್ನ ಸಾಕ್ಷಿಗಳು

    22/09/2024 Duración: 28min

    ms@ ನಾವು ಈ ಭೂಮಿಯಲ್ಲಿ ದೇವರ ಸಾಕ್ಷಿಗಳಾಗಿದ್ದೇವೆ ಮತ್ತು ನಾವು ಜಗತ್ತಿಗೆ ಸಾಕ್ಷಿಯಾಗಿದ್ದೇವೆ

  • 80 ಸಮಯ ಬೇಗ ಸಾಗುತ್ತಿದೆ

    12/09/2024 Duración: 28min

    ms@ ಪ್ರಪಂಚದ ಪ್ರಸ್ತುತ ಸ್ಥಿತಿಯೊಂದಿಗೆ ಹೆಚ್ಚಿನ ಭವಿಷ್ಯವಾಣಿಯ ಸಂಪೂರ್ಣ ನೆರವೇರಿಕೆಯು ಕ್ರಿಸ್ತನ ಬರುವಿಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ.

  • 79 ಕ್ರಿಸ್ತನ ಎರಡನೇ ಬರೋಣದಲ್ಲಿ ನಡೆಯುವ ಘಟನ,

    11/09/2024 Duración: 28min

    ms@ ಕ್ರಿಸ್ತನ ಎರಡನೇ ಬರೋಣನವು ಅಕ್ಷರಶಃ, ವೈಯಕ್ತಿಕ, ಗೋಚರ ಮತ್ತು ಪ್ರಪಂಚದಾದ್ಯಂತ ಇರುತ್ತದೆ.

  • 78 ದೇವರ ಚಿತ್ತವನ್ನು ತಿಳಿಯುವುದು ಹೇಗೆ

    10/09/2024 Duración: 28min

    ms@ ಪ್ರತಿಯೊಂದು ವಿಷಯದಲ್ಲೂ ಕೃತಜ್ಞತೆ ಸಲ್ಲಿಸಿರಿ ಇದು ನಿಮ್ಮ ವಿಷಯದಲ್ಲಿ ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತವಾಗಿದೆ.

  • KANPU_VOHx_20240907_7

    07/09/2024 Duración: 28min
  • 77 110 ವರ್ಷದಲ್ಲಿ ಅದ್ಭುತವಾದ ನಂಬಿಕೆ

    05/09/2024 Duración: 28min

    ms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು

  • 76 ಸೈತಾನನು ನೀತಿವಂತರಿಗೆ ವಿರುದ್ಧವಾಗಿ ನಿಲ್ಲುತ್ತಾನೆ

    04/09/2024 Duración: 28min

    ms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನು ನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ.

  • 75 ದೇವರು ಮನುಷ್ಯನನ್ನು ಸತ್ಯವಂತನಾಗಿ ಸೃಷ್ಟಿಸಿದನು

    27/08/2024 Duración: 28min

    ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.

  • 74 ಸೈತಾನನು ಮಾಡಲಾಗದ ಕಾರ್ಯಗಳು

    26/08/2024 Duración: 28min

    ದೇವರು ಅನುಮತಿ ನೀಡದಿದ್ದರೆ ಸೈತಾನನು ಈ ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.

  • 73 ಲೋಕದಲ್ಲಿ ನಡೆಯುವ ಕೊನೆಯ ಕಾಲದ ಸೂಚಕಕಾರ್ಯಗಳು

    25/08/2024 Duración: 28min

    ಯೇಸುಸ್ವಾಮಿಯು ತನ್ನ ಎರಡನೇ ಬರೋಣಕ್ಕೆ ಮೊದಲು ಸಂಭವಿಸುವ ಭಯಾನಕವಾದ ಘಟನೆಗಳ ಬಗ್ಗೆ ಮುಂದಾಗಿ ತಿಳಿಸಿದನು.

  • 72 ರೌದ್ರವೆಂಬ ದ್ರಾಕ್ಷೇ ಗೊಂಚಲುಗಳನ್ನು ಕೊಯ್ಯು

    24/08/2024 Duración: 28min

    ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.

  • 71 ಭೂಮಿಯ ಪೈರನ್ನು ಕುಯ್ಯಲ್ಪಡುವುದು

    23/08/2024 Duración: 28min

    ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಹೇಳಿದನು.

  • 70 ಯೇಸುವಿನ ಮೇಲಿನ ನಂಬಿಕೆ.

    22/08/2024 Duración: 28min

    ಯೇಸುವಿನ ನಂಬಿಕೆ ಎಂದರೆ ನಮಗೆ ಎಲ್ಲವನ್ನೂ ಅರ್ಥವಾಗದಿದ್ದರೂ ಆತನು ಮಾಡುತ್ತಾನೆ ಎಂದು ನಂಬುವುದು.

  • 69 ದೇವರ ಆಜ್ಞೆಗಳು

    21/08/2024 Duración: 28min

    ನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.

  • 68 ಪರಿಶುದ್ಧರ ತಾಳ್ಮೆಯು

    20/08/2024 Duración: 28min

    ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು

página 1 de 5